‘ಶಕ್ತಿಧಾಮದ ಭೇಟಿಯು ನನಗೆ ದೇವಸ್ಥಾನದ ಅನುಭವ ನೀಡಿತು. ದೇವಾಲಯಕ್ಕೆ ಹೋದರೆ ಒಂದು ದೇವರ ದರ್ಶನ ಪಡೆಯಹುದು. ಆದರೆ, ಇಲ್ಲಿನ ಪ್ರತಿ ಮಕ್ಕಳಲ್ಲೂ ಒಬ್ಬೊಬ್ಬ ದೇವರನ್ನು ನೋಡಿದಂತಾಯಿತು. ಮಕ್ಕಳು ತುಂಬಾ ಲವಲವಿಕೆಯಿಂದ ಇದ್ದಾರೆ. ಅವರ ವಿಷಯದಲ್ಲಿ ಪುನೀತ್ ರಾಜ್ಕುಮಾರ್, ಗೀತಾಅವರು ಅತ್ಯುತ್ತಮವಾದ ಕೆಲಸ ಮಾಡಿದ್ದಾರೆ’ ಎಂದರು.