ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ತಲಕಾಡು | ಉಪಹಾರ ಕೇಂದ್ರಕ್ಕೆ ಬೇಕು ಕಾಯಕಲ್ಪ

ತಲಕಾಡಿನ ಕೀರ್ತಿ ನಾರಾಯಣಸ್ವಾಮಿ ದೇಗುಲದ ಮುಂದೆಪಾಳು ಬಿದ್ದ ಕಟ್ಟಡ
Published : 17 ನವೆಂಬರ್ 2023, 5:31 IST
Last Updated : 17 ನವೆಂಬರ್ 2023, 5:31 IST
ಫಾಲೋ ಮಾಡಿ
Comments
ಕಟ್ಟಡದ ಮೇಲ್ಚಾವಣಿ ಹಾಳಾಗಿರೋದು.
ಕಟ್ಟಡದ ಮೇಲ್ಚಾವಣಿ ಹಾಳಾಗಿರೋದು.
ಉಪಹಾರ ಗೃಹ ದ ನಿರ್ವಹಣೆ ಬಗ್ಗೆ ಅನೇಕ ಬಾರಿ ಪ್ರವಾಸೋದ್ಯಮ ಇಲಾಖೆ ಗೆ ಪತ್ರ ವ್ಯವಹಾರ ನಡೆಸಿದರು ಪ್ರಯೋಜನ ವಾಗಿಲ್ಲ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಉಪಹಾರ ಗೃಹ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ..... ಶ್ರೀನಿವಾಸ್ ರಾವ್.ಅಧ್ಯಕ್ಷರು ನಾಗರೀಕ ಹಿತ ರಕ್ಷಣಾ ವೇದಿಕೆ ತಲಕಾಡು.
ಉಪಹಾರ ಗೃಹ ದ ನಿರ್ವಹಣೆ ಬಗ್ಗೆ ಅನೇಕ ಬಾರಿ ಪ್ರವಾಸೋದ್ಯಮ ಇಲಾಖೆ ಗೆ ಪತ್ರ ವ್ಯವಹಾರ ನಡೆಸಿದರು ಪ್ರಯೋಜನ ವಾಗಿಲ್ಲ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಉಪಹಾರ ಗೃಹ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ..... ಶ್ರೀನಿವಾಸ್ ರಾವ್.ಅಧ್ಯಕ್ಷರು ನಾಗರೀಕ ಹಿತ ರಕ್ಷಣಾ ವೇದಿಕೆ ತಲಕಾಡು.
ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಕ್ಯಾಂಟೀನ್ ನಿಂದ ತುಂಬಾ ತೊಂದರೆಯಾಗಿದೆ ಕ್ಯಾಂಟೀನ್ ಮಲಮೂತ್ರ ವಿಸರ್ಜನೆ ತಾಣವಾಗಿದ್ದು ಇದರಿಂದ ದೇವಾಲಯಗಳಿಗೆ ತೊಂದರೆಯಾಗಿದೆ..... ಬಸವಣ್ಣ ಆರ್ಚಕರ ಚೌಡೇಶ್ವರಿ ದೇವಾಲಯ ತಲಕಾಡು.
ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಕ್ಯಾಂಟೀನ್ ನಿಂದ ತುಂಬಾ ತೊಂದರೆಯಾಗಿದೆ ಕ್ಯಾಂಟೀನ್ ಮಲಮೂತ್ರ ವಿಸರ್ಜನೆ ತಾಣವಾಗಿದ್ದು ಇದರಿಂದ ದೇವಾಲಯಗಳಿಗೆ ತೊಂದರೆಯಾಗಿದೆ..... ಬಸವಣ್ಣ ಆರ್ಚಕರ ಚೌಡೇಶ್ವರಿ ದೇವಾಲಯ ತಲಕಾಡು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT