ಎಎಸ್ಪಿ ಡಾ.ನಂದಿನಿ ಮಾರ್ಗದರ್ಶನದಲ್ಲಿ ಹುಣಸೂರು ಡಿವೈಎಸ್ಪಿ ಎಂ.ಕೆ.ಮಹೇಶ್ ನೇತೃತ್ವದಲ್ಲಿ ಪಿರಿಯಾಪಟ್ಟಣ ಠಾಣೆಯ ಇನ್ಸ್ಪೆಕ್ಟರ್ ಶೀಧರ, ಬೈಲಕುಪ್ಪೆ ಠಾಣೆಯ ಪ್ರಕಾಶ, ಹುಣಸೂರು ಗ್ರಾಮಾಂತರ ಠಾಣೆಯ ಸಿ.ವಿ.ರವಿ ನೇತೃತ್ವದಲ್ಲಿ 3 ತಂಡಗಳನ್ನು ರಚಿಸಲಾಗಿತ್ತು. ಎಸ್ಐ ಬಸವರಾಜು, ಪ್ರಕಾಶ್ ಎತ್ತಿನಮನಿ, ಗೋವಿಂದ, ಸಿಬ್ಬಂದಿ ಲಿಂಗರಾಜಪ್ಪ, ಸತೀಶ್ ಕುಮಾರ್, ಅರುಣ್ಕುಮಾರ್, ಪ್ರಭಾಕರ, ಲತೀಫ್, ದೆವರಾಜು, ರವೀಶ, ಪ್ರಸಾದ್, ಇರ್ಫಾನ್, ಚೇತನ್ ತಂಡದಲ್ಲಿದ್ದರು.