ಗೋಷ್ಠಿ ಗಾಯನದಲ್ಲಿ ಶ್ರೀಕಾಂತಂ ನಾಗದೀಪ್ತಿ, ಶ್ರೀಕಾಂತಂ ನಾಗಪ್ರಣತಿ, ಅಂಬಿಕಾ ಶಾಸ್ತ್ರಿ, ಎಚ್.ಎಸ್.ಕಾರ್ತೀಕೇಯ ಶರ್ಮ, ಸಿ.ಮಲ್ಲಿಕಾ, ರುಚಿರ ಶರ್ಮ, ರಾಧಾ ಸಭಾಪತಿ, ಎಚ್.ಎನ್.ಕಮಲಾ ಮೂರ್ತಿ, ಎನ್.ಎಸ್.ಜ್ಯೋತ್ಸ್ನಾ, ಅಭಿನವ್ ಶ್ರೀನಿವಾಸ್, ಐಶ್ವರ್ಯ ಸತ್ಯ ಕುಮಾರ್, ಎಲ್.ಸ್ಕಂದ ಗಣೇಶ್, ಸ್ವಾತಿ ಎಲ್.ಸುಹಾಸ್, ಲತಾ ವೆಂಕಟೇಶ್ವರನ್, ಮಾಲವಿಕಾ ಅರುಣ್, ಹರಿಣೀ ಶ್ರೀಧರ್, ವಿಜಯ ರಾಜೀವ್, ಆರ್.ಲಲಿತಾ, ವಸುಧಾ ಪ್ರಹ್ಲಾದ್, ಎಲ್.ಸ್ನೇಹಶ್ರಿ, ರಾಧಿಕಾ ಶಿವರಾಂ, ನೀಲಾ ರಂಗನಾಥನ್, ಸರ್ವಮಂಗಳ ಜಗದೀಶ್, ಸವಿತಾ ವಾಸು, ಎಂ.ಎಸ್.ವೀಣಾ, ಶ್ರೀದೇವಿ ಅಯ್ಯಂಗಾರ್, ಲಕ್ಷ್ಮಿ ಕೃಷ್ಣಮೂರ್ತಿ, ದೀಪ್ತಿ ಶ್ರೀನಾಥ್, ಆರ್.ಎಸ್.ಪ್ರಗಲ್ಭ, ಎನ್.ಎ.ಶ್ರೀಕಾಂತ್ ಶರ್ಮ ಪಾಲ್ಗೊಂಡಿದ್ದರು.