ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಮೈಸೂರು: ವಕ್ಫ್‌ ಕಮಿಟಿ ನೋಟಿಸ್‌ ಹರಿದು ಆಕ್ರೋಶ

ಬಿಜೆಪಿ, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ
Published : 25 ಏಪ್ರಿಲ್ 2025, 16:25 IST
Last Updated : 25 ಏಪ್ರಿಲ್ 2025, 16:25 IST
ಫಾಲೋ ಮಾಡಿ
Comments
ಮೈಸೂರಿನ ವಿನೋಬ ರಸ್ತೆಯ ಎಂ.ಕೆ ಹಾಸ್ಟೆಲ್‌ಗೆ ವಕ್ಫ್‌ ಬೋರ್ಡ್‌ ಅಂಟಿಸಿರುವ ನೋಟಿಸನ್ನು ಮಾಜಿ ಸಂಸದ ಪ್ರತಾಪ ಸಿಂಹ ಹರಿದು ಆಕ್ರೋಶ ವ್ಯಕ್ತಪಡಿಸಿದರು
ಮೈಸೂರಿನ ವಿನೋಬ ರಸ್ತೆಯ ಎಂ.ಕೆ ಹಾಸ್ಟೆಲ್‌ಗೆ ವಕ್ಫ್‌ ಬೋರ್ಡ್‌ ಅಂಟಿಸಿರುವ ನೋಟಿಸನ್ನು ಮಾಜಿ ಸಂಸದ ಪ್ರತಾಪ ಸಿಂಹ ಹರಿದು ಆಕ್ರೋಶ ವ್ಯಕ್ತಪಡಿಸಿದರು
ಡಿಸಿ ಕಚೇರಿ ಮೂಲಕ ಪ್ರಧಾನಿಗೆ ಮನವಿ
ಕರ್ನಾಟಕ ಸೇನಾ ಪಡೆ ಸದಸ್ಯರು ವಕ್ಫ್‌ ಬೋರ್ಡ್‌ ನೀಡಿರುವ ನೋಟಿಸ್‌ ಹಿಂಪಡೆಯಲು ಸೂಚಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು. ಪ್ರಭುಶಂಕರ ನೇಹಾ ವರಕೂಡು ಕೃಷ್ಣೇಗೌಡ ಹನುಮಂತಯ್ಯ ಭಾಗ್ಯಮ್ಮ ನಾರಾಯಣಗೌಡ ಬಸವರಾಜು ದರ್ಶನ್ ಗೌಡ ರವೀಶ್ ಶಿವಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT