ಬದಲಾದ ತಾಪಮಾನದಿಂದ ಹೆಚ್ಚಿದ ವೈರಲ್ ಸೋಂಕು, ವೈಯಕ್ತಿಕ ಸ್ವಚ್ಛತೆಗೆ ಬೇಕು ಆದ್ಯತೆ
ರಾಘವೇಂದ್ರ ಎಂ.ವಿ
Published : 13 ಜನವರಿ 2025, 5:58 IST
Last Updated : 13 ಜನವರಿ 2025, 5:58 IST
ಫಾಲೋ ಮಾಡಿ
Comments
ಮೈಸೂರು ನಗರದಲ್ಲಿ ಕುಕ್ಕರಹಳ್ಳಿಯಲ್ಲಿ ಚಳಿಗೆ ಬೆಂಕಿ ಕಾಯಿಸಿಕೊಳ್ಳುತ್ತಿರುವ ನಾಗರಿಕರು –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ನಗರದಲ್ಲಿ ಹಿಂದಿಗಿಂತಲೂ ಈ ಬಾರಿ ಚಳಿ ಜಾಸ್ತಿ ಇದೆ. ಬೆಳಿಗ್ಗೆಯ ವಾಯುವಿಹಾರ ಮಾಡುವುದು ಬಿಟ್ಟಿದ್ದು ಆರೋಗ್ಯ ದೃಷ್ಟಿಯಿಂದ ಸಂಜೆ ಮಾಡುತ್ತಿರುವೆ.
–ಸಿದ್ದರಾಮೇಗೌಡ, ಬೆಸ್ತಗೇರಿ ನಿವಾಸಿ
ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲ ಸವಲತ್ತುಗಳ ಸಮಸ್ಯೆ ಒಳ ಮತ್ತು ಹೊರ ರೋಗಿಗಳನ್ನು ಕಾಡುತ್ತಿದೆ. ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವ ಹೊರ ರೋಗಿಗಳು ಸಾಲುಗಟ್ಟಿ ನಿಲ್ಲಲು ಅನಾನುಕೂಲವಿದೆ.