ಪ್ರತಿದಿನ ಸಂಜೆ 6.30ಕ್ಕೆ ನಾಟಕಗಳು ಪ್ರದರ್ಶನಗೊಳ್ಳಲಿದ್ದು, ಏಪ್ರಿಲ್ 24ರಂದು ‘ಊರು ಸುಟ್ಟರೂ ಹನುಮಪ್ಪ ಹೊರಗೆ’ (ರಚನೆ– ಹನುಮಂತ ಹಾಲಿಗೇರಿ, ನಿರ್ದೇಶನ– ಮಾಲತೇಶ ಬಡಿಗೇರ), ಏಪ್ರಿಲ್ 25ರಂದು ‘ಗುರುಮಾತೆ ಅಕ್ಕ ನಾಗಲಾಂಬಿಕೆ’ (ರಚನೆ– ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಿರ್ದೇಶನ– ಸಿ.ಬಸವಲಿಂಗಯ್ಯ) ಮತ್ತು ಏಪ್ರಿಲ್ 26ರಂದು ‘ನರಬಲಿ’ (ರಚನೆ– ಜ.ಹೋ.ನಾರಾಯಣಸ್ವಾಮಿ, ನಿರ್ದೆಶನ– ಸವಿತಾ ಪ್ರಸನ್ನ) ಪ್ರದರ್ಶನಗೊಳ್ಳಲಿವೆ ಎಂದು ವಿವರಿಸಿದರು.