<p><strong>ಕೊಳ್ಳೇಗಾಲ: ‘</strong> ಕ್ಷೇತ್ರ ವ್ಯಾಪ್ತಿಯಲ್ಲಿ ತೆರೆಯಲಾಗಿರುವ ಚೆಕ್ಪೋಸ್ಟ್ಗಳಲ್ಲಿ ಅಕ್ರಮ ಹಣ, ಮದ್ಯ ಹಾಗೂ ಇತರೆ ವಸ್ತುಗಳ ಸಾಗಣೆ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ತನಿಖೆ ನಡೆಸಬೇಕು’ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಎಚ್.ಎಸ್. ಸತೀಶ್ಬಾಬು ತಿಳಿಸಿದರು.<br /> <br /> ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚೆಕ್ಪೋಸ್ಟ್ಗಳ ಸೆಕ್ಟರ್ ಮ್ಯಾಜಿಸ್ಟ್ರೇಟ್, ಫೈಯಿಂಗ್ಸ್ಕ್ವಾಡ್, ನೋಡೆಲ್ ಅಧಿಕಾರಿ, ವಿಡಿಯೋ ಸರ್ವೆಲೈನ್ ಅಧಿಕಾರಿಗಳ ಮಾರ್ಗ ದರ್ಶನ ಸಭೆಯಲ್ಲಿ ಮಾತನಾಡಿದರು.<br /> <br /> ಟಗರಪುರ, ಆಲ್ದೂರು, ಉಮ್ಮತ್ತೂರು, ವೈ,ಕೆ.ಮೋಳೆ, ಅಗರ–ಮಾಂಬಳ್ಳಿ, ಕೊಳ್ಳೇಗಾಲ ಮೋಳೆಗಳಲ್ಲಿ ಚೆಕ್ಪೋಸ್ಟ್ಗಳನ್ನು ನಿಗದಿಪಡಿಸ ಲಾಗಿದೆ. ಶುಕ್ರವಾರ ದಿಂದಲೇ ಪ್ರತಿನಿತ್ಯ 24 ಗಂಟೆಗಳ ಕಾಲ ಈ ಚೆಕ್ಪೋಸ್ಟ್ ನಲ್ಲಿ ಅಧಿಕಾರಿಗಳು ಎಚ್ಚರಿದಿಂದರ ಬೇಕು. ಪ್ರತಿ ವಾಹನವನ್ನೂ ಕಡ್ಡಾಯ ವಾಗಿ ತಪಾಸಣೆಗೆ ಒಳಪಡಿಸಿ ಕಟ್ಟು ನಿಟ್ಟಿನ ತನಿಖೆ ನಡೆಸಿ ಚುನಾವಣಾ ಅಕ್ರಮ ಪತ್ತೆಗೆ ಮುಂದಾಗಬೇಕು ಎಂದು ಹೇಳಿದರು.<br /> <br /> ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ತನಿಖಾದಿಕಾರಿ ಮುನಿ ರಾಯಪ್ಪ, ಯಳಂದೂರು ತಹಶೀಲ್ದಾರ್ ಸಿದ್ದಪ್ಪ, ಬಿಇಒ ಮಂಜುನಾಥ್, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ: ‘</strong> ಕ್ಷೇತ್ರ ವ್ಯಾಪ್ತಿಯಲ್ಲಿ ತೆರೆಯಲಾಗಿರುವ ಚೆಕ್ಪೋಸ್ಟ್ಗಳಲ್ಲಿ ಅಕ್ರಮ ಹಣ, ಮದ್ಯ ಹಾಗೂ ಇತರೆ ವಸ್ತುಗಳ ಸಾಗಣೆ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ತನಿಖೆ ನಡೆಸಬೇಕು’ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಎಚ್.ಎಸ್. ಸತೀಶ್ಬಾಬು ತಿಳಿಸಿದರು.<br /> <br /> ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚೆಕ್ಪೋಸ್ಟ್ಗಳ ಸೆಕ್ಟರ್ ಮ್ಯಾಜಿಸ್ಟ್ರೇಟ್, ಫೈಯಿಂಗ್ಸ್ಕ್ವಾಡ್, ನೋಡೆಲ್ ಅಧಿಕಾರಿ, ವಿಡಿಯೋ ಸರ್ವೆಲೈನ್ ಅಧಿಕಾರಿಗಳ ಮಾರ್ಗ ದರ್ಶನ ಸಭೆಯಲ್ಲಿ ಮಾತನಾಡಿದರು.<br /> <br /> ಟಗರಪುರ, ಆಲ್ದೂರು, ಉಮ್ಮತ್ತೂರು, ವೈ,ಕೆ.ಮೋಳೆ, ಅಗರ–ಮಾಂಬಳ್ಳಿ, ಕೊಳ್ಳೇಗಾಲ ಮೋಳೆಗಳಲ್ಲಿ ಚೆಕ್ಪೋಸ್ಟ್ಗಳನ್ನು ನಿಗದಿಪಡಿಸ ಲಾಗಿದೆ. ಶುಕ್ರವಾರ ದಿಂದಲೇ ಪ್ರತಿನಿತ್ಯ 24 ಗಂಟೆಗಳ ಕಾಲ ಈ ಚೆಕ್ಪೋಸ್ಟ್ ನಲ್ಲಿ ಅಧಿಕಾರಿಗಳು ಎಚ್ಚರಿದಿಂದರ ಬೇಕು. ಪ್ರತಿ ವಾಹನವನ್ನೂ ಕಡ್ಡಾಯ ವಾಗಿ ತಪಾಸಣೆಗೆ ಒಳಪಡಿಸಿ ಕಟ್ಟು ನಿಟ್ಟಿನ ತನಿಖೆ ನಡೆಸಿ ಚುನಾವಣಾ ಅಕ್ರಮ ಪತ್ತೆಗೆ ಮುಂದಾಗಬೇಕು ಎಂದು ಹೇಳಿದರು.<br /> <br /> ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ತನಿಖಾದಿಕಾರಿ ಮುನಿ ರಾಯಪ್ಪ, ಯಳಂದೂರು ತಹಶೀಲ್ದಾರ್ ಸಿದ್ದಪ್ಪ, ಬಿಇಒ ಮಂಜುನಾಥ್, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>