ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀದೇವಿ, ಮಾನ್ವಿ ತಾಲ್ಲೂಕು ಬೆಂಚಮರಡಿ ಗ್ರಾಮ ಲೆಕ್ಕಾಧಿಕಾರಿ ಅನಿತಾ, ಮಾನ್ವಿ ತಾಲ್ಲೂಕು ಹಿರೇಕೋಟ್ನೆಕಲ್ ವ್ಯಾಪ್ತಿಯ ಸಿಡಿಪಿಒ ಮಲ್ಲವ್ವ ರಾಯಕೊಪ್ಪ, ಸಿಂಧನೂರು ತಾಲ್ಲೂಕು ಆರ್ಎಚ್ ಕ್ಯಾಂಪ್–1 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಪ್ಪ, ರಾಯಚೂರು ಜಿಲ್ಲಾಧಿಕಾರಿ ಕಾರು ಚಾಲಕ ಪರಶುರಾಮ್ ಮತ್ತು ದೇವದುರ್ಗ ತಾಲ್ಲೂಕು ಗಲಗ ಎಎನ್ಎಂ ಮಮ್ತಾಜ್ ಬೇಗಂ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.