ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಗುಣಮಟ್ಟದ ಶಿಕ್ಷಣ ದೊರಕಿಸಲು ಮಾನ್ವಿ ಸಿರವಾರ ತಾಲ್ಲೂಕುಗಳಿಗೆ ಆದರ್ಶ ಪಿಯು ಕಾಲೇಜುಗಳನ್ನು ಮಂಜೂರು ಮಾಡಿಸಲಾಗಿದೆ.
-ಜಿ.ಹಂಪಯ್ಯ ನಾಯಕ ಶಾಸಕ ಮಾನ್ವಿ
ಆದರ್ಶ ಪಿಯು ಕಾಲೇಜು ಮಂಜೂರಾಗಿರುವ ಬಗ್ಗೆ ಪಾಲಕರಿಗೆ ಮನವರಿಕೆ ಮಾಡಿ ಪಿಯುಸಿ ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲಾಗುವುದು.
–ರವೀಂದ್ರ ಬಂಡಿ ಪ್ರಾಂಶುಪಾಲ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಮಾನ್ವಿ