ಅಬ್ರಹಾಂ ಹೊನ್ನಟಗಿ, ಜೆ.ಶರಣಪ್ಪ ಬಲ್ಲಟಗಿ, ಸುರೇಶ ಹೀರಾ, ಕೃಷ್ಣ ನಾಯಕ, ಮೆಶಾಕ್, ಡಿ.ಎಚ್.ಭೀಮಣ್ಣ ಮಾತನಾಡಿದರು.
ನವಲಕಲ್ಲು ಬೃಹ್ಮಠದ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ನಾಗರಾಜ ಬಿ.ಆರ್.ಪಾಟೀಲ್, ರಾಜಪ್ಪ ಹೊನ್ನಟಗಿ, ತಿಮ್ಮಣ್ಣ ಕಟ್ಟಿಮನಿ, ಮಾರ್ಕಪ್ಪ, ಅಜಿತ್ ಹೊನ್ನುಟಗಿ, ಪಾರ್ಥ, ವಿಜಯಕುಮಾರ ಶಾಂತಪ್ಪ ಪಿತಗಲ್,ಗುಂಡಪ್ಪ, ಎಂ.ಮನೋಹರ, ಪ್ರಕಾಶ, ರಮೇಶ ಭಂಡಾರಿ, ಎಂ.ಪ್ರಕಾಶಪ್ಪ ಸೇರಿದಂತೆ ದಲಿತ ಮುಖಂಡರು, ವಿವಿಧ ಸಮಾಜ ಮುಖಂಡರು ಇದ್ದರು.