ಗೋವಿಂದರಾಜ ಸೋಮಲಾಪುರ (ಗೌರವಾಧ್ಯಕ್ಷ), ಗುರುರಾಜ ಮುಕ್ಕುಂದ (ಅಧ್ಯಕ್ಷ), ವಿನೋದಕುಮಾರ (ಪ್ರಧಾನ ಕಾರ್ಯದರ್ಶಿ), ವೀರೇಶ ಜಾಲಿಹಾಳ, ಪಂಪಾಪತಿ ಹಂಚಿನಾಳ (ಉಪಾಧ್ಯಕ್ಷ), ವೆಂಕಟೇಶ ಗಿರಿಜಾಲಿ (ನಗರ ಘಟಕದ ಅಧ್ಯಕ್ಷ), ನಿರುಪಾದೆಪ್ಪ ನಾಗಲಾಪುರ (ಪ್ರಧಾನ ಕಾರ್ಯದರ್ಶಿ), ಲಕ್ಷ್ಮಣ ಭೋವಿ (ಉಪಾಧ್ಯಕ್ಷ) ಅವರು ನೂತನವಾಗಿ ನೇಮಕಗೊಂಡಿದ್ದಾರೆ.