ವನಸಿರಿ ಫೌಂಡೇಶನ್ ರಾಜ್ಯ ಘಟಕದ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಸರ್ಕಲ್ ಇನ್ಸ್ಪೆಕ್ಟರ್ ಸುನೀಲ್ ವಿ.ಮೂಲಿಮನಿ, ಸಬ್ಇನ್ಸ್ಪೆಕ್ಟರ್ ಕೆ.ಕುಮಾರಸ್ವಾಮಿ, ಸಿಬ್ಬಂದಿ ಮಹಾಂತೇಶ, ಪಂಪಾಪತಿ, ಯಂಕೋಬ, ಶೋಭಾ, ರಾಧಾ, ಶಿವರಾಜ, ಹನುಮಂತ, ಫೌಂಡೇಶನ್ ಸಹಕಾರ್ಯದರ್ಶಿ ರಂಜಾನ್ಸಾಬ್, ಮಸ್ಕಿ ತಾಲ್ಲೂಕು ಅಧ್ಯಕ್ಷ ರಾಜು ಪತ್ತಾರ ಬಳಗಾನೂರು, ಸದಸ್ಯ ಮುದುಕಪ್ಪ ಹೊಸಳ್ಳಿ ಕ್ಯಾಂಪ್ ಇದ್ದರು.