ತಹಶೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ಜನರು ಅನಗತ್ಯವಾಗಿ ಹೊರಗಡೆ ತಿರುಗಾಡುವುದನ್ನು ನಿಲ್ಲಿಸಬೇಕು ಎಂದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ್, ನಗರಸಭೆ ಪೌರಾಯುಕ್ತ ವಿರೂಪಾಕ್ಷಿಮೂರ್ತಿ, ಡಾ.ಜೀವನೇಶ್ವರಯ್ಯ, ನಗರಸಭೆ ಸದಸ್ಯರಾದ ಮುರ್ತುಜಾಹುಸೇನ್, ಶರಣಪ್ಪ ಉಪ್ಪಲದೊಡ್ಡಿ, ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಖಾಜಾಹುಸೇನ್ ರೌಡಕುಂದಾ, ಮುಖಂಡರಾದ ಬಾಬರ್ ಪಾಷಾ ವಕೀಲ, ಜಹೀರುಲ್ಲಾ ಹಸನ್ ವಕೀಲ, ಶಿವುಕುಮಾರ ಜವಳಿ, ಶಾಹೀನ್, ನಾಗರಾಜ ಕವಿತಾಳ, ನನ್ನು ಸಾಬ ಮೇಸ್ತ್ರಿ, ಇಲಿಯಜ್ ಪಟೇಲ್, ಪ್ರಭು ದೇವರಗುಡಿ ಇದ್ದರು.