ಶಹಾಪುರ ತಾಲ್ಲೂಕು ವಿಭೂತಿಹಳ್ಳಿಯ ಲಾರಿ ಚಾಲಕ ನಿಂಗಯ್ಯ ಹನುಮಂತ ಗುಂಡಿನ ಮನೆ, ದೇವದುರ್ಗದ ಖಾಜಾ ಹುಸೇನ್, ಮಾನ್ವಿಯ ಐ.ಬಿ. ರೋಡ್ ನಿವಾಸಿ ನಕಲಿ ರಾಯಸಧನದ ಕಿಂಗ್ಪಿನ್ ರಾಮಕೃಷ್ಣ ಸತ್ಯನಾರಾಯಣ, ಇಲಕಲ್ನ ಅಂದಾನಯ್ಯ ಯೋಗಯ್ಯ ಪಾಟೀಲ, ರಾಯಚೂರಿನ ಭೇರೂನ್ ಕಿಲ್ಲಾ ನಿವಾಸಿ ಶರಣೇಗೌಡ ವಿರೂಪಾಕ್ಷಿಗೌಡ, ದೇವದುರ್ಗ ತಾಲ್ಲೂಕು ನಗರಗುಂಡದ ಹನುಮಂತ್ರ ಚಂದ್ರಾಮ, ದೇವದುರ್ಗ ಆಶ್ರಯ ಕಾಲಾನಿ ನಿವಾಸಿ ಮೌನೇಶ ರಾಮಚಂದ್ರ ಬಂಧಿತ ಆರೋಪಿಗಳು.