ಜಿಲ್ಲಾ ಮಕ್ಕಳ ಘಟಕದ ರಕ್ಷಣಾಧಿಕಾರಿ ಗುರುಪ್ರಸಾದ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಮಂಗಳ ಹೆಗಡೆ, ಸಮಿತಿಯ ಸದಸ್ಯ ಪ್ರಭು ಪಾಟೀಲ್, ಸತೀಶ್ ಫನಾಂಡಿಸ್, ಶಾರದಾ ಪಾಟೀಲ್, ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ಸುಶೀಲಾ ಹ್ಯಾರೆಟ್, ಬಾಲ ಮಂದಿರದ ಆಪ್ತ ಸಂಯೋಜಕ ಮೀರಾ ಜೋಷಿ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸಾಂಸ್ಥಿಕ ಹನುಮೇಶ್ ಇದ್ದರು.