ಪಟ್ಟಣದಲ್ಲಿ 364 ಜನ ಗುಳೆ ಹೋಗಿ ವಾಪಸ್ ಬಂದಿದ್ದಾರೆ. ಅವರನ್ನು ಹೋಮ್ ಕ್ವಾರಂಟೈನ್ನಲ್ಲಿ ಇರಿಸಬೇಕು. ಅವರ ಮನೆಯ ಬಾಗಿಲಿಗೆ ಕೊರೊನಾ ಜಾಗೃತಿ ಭಿತ್ತಿಪತ್ರ ಅಂಟಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಬೇಕು. ಅಲ್ಲದೆ, ಅವರ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಕಾನ್ಸ್ಟೆಬಲ್ ಮುರಿಗೆಪ್ಪ ಸಭೆ ತಿಳಿಸಿದರು.