1997 ರಿಂದ ಆರಂಭಗೊಂಡ ಜಿಲ್ಲೆಯ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟದ ಹಿರಿಯ ಶ್ರೇಣಿ ನಾಯಕರಾದ ಶಿವಪುತ್ರಪ್ಪ ಬೇರಿ, ಜೆ. ಬಿ.ರಾಜು,ಎಸ್.ಮಾರೆಪ್ಪ, ಹೇಮರಾಜ ಅಸ್ಕಿಹಾಳ, ಶಿವಪ್ಪ ಬಲ್ಲಿದ, ಹನುಮಂತ ಮನ್ನಾಪೂರ, ತಿಮ್ಮಪ್ಪ ಗುಂಜಳ್ಳಿ ಆಂಜಿನೆಯ್ಯ ಉಟ್ಕೂರು, ಶಿವರಾಯ ಅಕ್ಕಾರಕಿ ಸೇರಿ ಇನ್ನು ಅನೇಕ ಹೋರಾಟಗಾರರು ಮಾದಿಗ ಮೀಸಲಾತಿ ಹೋರಾಟಕ್ಕೆ ಜೀವತುಂಬಿ ಮುನ್ನಡೆಸಿದ್ದಾರೆ ಎಂದರು.