ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಶರಣಬಸವ ಮದ್ಲಾಪುರ, ಪದಾಧಿಕಾರಿಗಳಾದ ಬಸವರಾಜ ಸುಂಕೇಶ್ವರ, ಎನ್.ವಿರುಪನಗೌಡ, ಇಮ್ತಿಯಾಜ್ ಪಾಷಾ, ರಾಜಶೇಖರ ಪಾಟೀಲ, ಚಂದ್ರು ಹೆಳವರ್, ಶರಣಬಸವ ಬೆಟ್ಟದೂರು, ಡಾ.ಹುಲಿಯಪ್ಪ ಧುಮತಿ, ಬಸವರಾಜ ಚಿಗರಿ, ಕೃಷ್ಣ, ಧನಂಜಯ, ವಿರುಪಣ್ಣ, ಶರಣಪ್ಪ ಪಾಟೀಲ್, ರಮ್ಯಾ, ಶಾರದಮ್ಮ, ನಮ್ರತಾ, ಮಧುರಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.