<p><strong>ರಾಯಚೂರು</strong>: ‘ಮಹಿಳೆಯರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇನ್ನರ್ ವೀಲ್ ಸಹಕಾರಿ’ ಎಂದು ಇನ್ನರ್ ವೀಲ್ ಕ್ಲಬ್ ಜಿಲ್ಲಾ ಅಧ್ಯಕ್ಷೆ ಸುಷ್ಮಾ ಪತಂಗೆ ಹೇಳಿದರು.</p><p>ಇಲ್ಲಿಯ ಎಸ್ಎಲ್ವಿ ಹೋಟೆಲ್ನ ಕೊಠಾರಿ ಭವನದಲ್ಲಿ ಆಯೋಜಿಸಿದ್ದ ಮಹಿಳೆಯರ ಸಂಪನ್ಮೂಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p><p>‘ಮಹಿಳೆಯರು ಕೆಲಸವನ್ನೆಲ್ಲ ನಿರ್ವಹಿಸಿ ಸಂತೋಷ ಹಾಗೂ ನೆಮ್ಮದಿಯ ಜೀವನ ಸಾಗಿಸಲು ಇನ್ನರ್ ವೀಲ್ ಕ್ಲಬ್ ನೆರವಾಗಿದೆ’ ಎಂದರು.</p>.<p>ಸ್ತ್ರೀ ಸಶಸ್ತಿಕರಣ ಕಾರ್ಯಕ್ರಮ ಅಡಿಯಲ್ಲಿ ಬಡ ಮಹಿಳೆಯರಿಗೆ 25 ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಲಾಯಿತು.</p>.<p>ರಾಯಚೂರಿನ ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಲಲಿತಾ ಸತ್ಯ ಕುಮಾರ, ಕಾರ್ಯದರ್ಶಿ ಅನಿತಾ ವೆಂಕಟೇ, *ಬ್ರಮರಾಂಬ ವಿಶ್ವನಾಥ, ಖಜಾಂಚಿ ರತ್ನಮಾಲಾ ರಮೇಶ, ಶ್ರೀದೇವಿ, ಮಾಜಿ ಜಿಲ್ಲಾ ಅಧ್ಯಕ್ಷೆ ಇಂದಿರಾ ಕಲ್ಯಾಣಕರ್ ಉಪಸ್ಥಿತರಿದ್ದರು.</p>.<p>ಪ್ರತಿಭಾ ಗೋನಾಳ ಸ್ವಾಗತ ಗೀತೆ ಹಾಗೂ ಪ್ರಮದ ನಾಗರಾಜ್ ಪ್ರಾರ್ಥನೆ ಹಾಡಿದರು.</p>.<p>ಲತಾ ಪಾಟೀಲ ಹಾಗೂ ಪೂಜಾ ಪಾಟೀಲ ನಿರೂಪಿಸಿದರು. ಅನಿತಾ ವೆಂಕಟೇಶ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ‘ಮಹಿಳೆಯರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇನ್ನರ್ ವೀಲ್ ಸಹಕಾರಿ’ ಎಂದು ಇನ್ನರ್ ವೀಲ್ ಕ್ಲಬ್ ಜಿಲ್ಲಾ ಅಧ್ಯಕ್ಷೆ ಸುಷ್ಮಾ ಪತಂಗೆ ಹೇಳಿದರು.</p><p>ಇಲ್ಲಿಯ ಎಸ್ಎಲ್ವಿ ಹೋಟೆಲ್ನ ಕೊಠಾರಿ ಭವನದಲ್ಲಿ ಆಯೋಜಿಸಿದ್ದ ಮಹಿಳೆಯರ ಸಂಪನ್ಮೂಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p><p>‘ಮಹಿಳೆಯರು ಕೆಲಸವನ್ನೆಲ್ಲ ನಿರ್ವಹಿಸಿ ಸಂತೋಷ ಹಾಗೂ ನೆಮ್ಮದಿಯ ಜೀವನ ಸಾಗಿಸಲು ಇನ್ನರ್ ವೀಲ್ ಕ್ಲಬ್ ನೆರವಾಗಿದೆ’ ಎಂದರು.</p>.<p>ಸ್ತ್ರೀ ಸಶಸ್ತಿಕರಣ ಕಾರ್ಯಕ್ರಮ ಅಡಿಯಲ್ಲಿ ಬಡ ಮಹಿಳೆಯರಿಗೆ 25 ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಲಾಯಿತು.</p>.<p>ರಾಯಚೂರಿನ ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಲಲಿತಾ ಸತ್ಯ ಕುಮಾರ, ಕಾರ್ಯದರ್ಶಿ ಅನಿತಾ ವೆಂಕಟೇ, *ಬ್ರಮರಾಂಬ ವಿಶ್ವನಾಥ, ಖಜಾಂಚಿ ರತ್ನಮಾಲಾ ರಮೇಶ, ಶ್ರೀದೇವಿ, ಮಾಜಿ ಜಿಲ್ಲಾ ಅಧ್ಯಕ್ಷೆ ಇಂದಿರಾ ಕಲ್ಯಾಣಕರ್ ಉಪಸ್ಥಿತರಿದ್ದರು.</p>.<p>ಪ್ರತಿಭಾ ಗೋನಾಳ ಸ್ವಾಗತ ಗೀತೆ ಹಾಗೂ ಪ್ರಮದ ನಾಗರಾಜ್ ಪ್ರಾರ್ಥನೆ ಹಾಡಿದರು.</p>.<p>ಲತಾ ಪಾಟೀಲ ಹಾಗೂ ಪೂಜಾ ಪಾಟೀಲ ನಿರೂಪಿಸಿದರು. ಅನಿತಾ ವೆಂಕಟೇಶ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>