ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ, ಜಿಲ್ಲಾ ಅಧ್ಯಕ್ಷ ಅಶೋಕ ನಿಲೋಗಲ್, ತಾಲ್ಲೂಕು ಅಧ್ಯಕ್ಷ ವೀರೇಶನಾಯಕ, ಇತರ ಪದಾಧಿಕಾರಿಗಳಾದ ಫಕೀರಪ್ಪ ಚೀಕಲಪರ್ವಿ, ಬೈಲಪ್ಪ ಮದ್ಲಾಪೂರ, ಹುಸೇನ್ ಬಾಷಾ, ನಾಗರಾಜ ಬೊಮ್ಮನಾಳ, ಮಾರೆಪ್ಪ, ವೆಂಕಟೇಶ ನಾಯಕ, ಹುಲಿಗಪ್ಪ ಮಡಿವಾಳ, ಬಸವರಾಜ ಬಾಗಲವಾಡ, ಮಲ್ಲೇಶ ಚೀಕಲಪರ್ವಿ ಮತ್ತಿತರರು ಭಾಗವಹಿಸಿದ್ದರು.