ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ. ವಿ. ನಾಯಕ, ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸವರಾಜು, ನಗರಸಭೆಯ ಸದಸ್ಯ ಜಯಣ್ಣ, ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು, ಪಕ್ಷದ ಪದಾಧಿಕಾರಿಗಳಾದ ರಾಮಣ್ಣ ಇರಬಗೇರಾ, ಜಿಂದಪ್ಪ, ನರಸಿಂಹಲು ಮಾಡಗಿರಿ, ನಗರಸಭೆಯ ಸದಸ್ಯೆ, ಹೇಮಲತಾ ಬುದೆಪ್ಪ, ಸುನಿಲ್ ಕುಮಾರ, ಮಹಮ್ಮದ್ ಶಾಲಂ, ದರೂರು ಬಸವರಾಜ, ಅಸ್ಲಂ ಪಾಶಾ, ಸಾಜಿದ್ ಸಮೀರ್, ಫರೀದ್ ಉಮ್ರಿ ಸೇರಿದಂತೆ ಪಕ್ಷದ ಮುಖಂಡರು, ಆಶ್ರಯ ಕಾಲನಿಯ ನಿವಾಸಿಗಳು ಇದ್ದರು.