ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT

ರಾಜ್ಯ ಬಜೆಟ್‌ ಮೇಲೆ ನಿರೀಕ್ಷೆ ಬೆಟ್ಟದಷ್ಟು; ಲಿಂಗಸುಗೂರಿಗೆ ಸಿಗೋದು ಎಷ್ಟು?

ಉಪವಿಭಾಗ ಕೇಂದ್ರ ಸ್ಥಾನವಾಗಿದ್ದರೂ ದೊಡ್ಡ ಹಳ್ಳಿಯಂತಿರುವ ಪಟ್ಟಣ
ನಾಗರಾಜ ಗೊರೇಬಾಳ
Published : 27 ಫೆಬ್ರುವರಿ 2026, 6:55 IST
Last Updated : 27 ಫೆಬ್ರುವರಿ 2026, 6:55 IST
ADVERTISEMENT
ಫಾಲೋ ಮಾಡಿ
Comments
ಮುದಗಲ್ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಹಟ್ಟಿಯಲ್ಲಿ ಎಪಿಎಂಸಿ ಲಿಂಗಸುಗೂರಿನಲ್ಲಿ ಸಂಚಾರಿ ಗ್ರಾಮೀಣ ಠಾಣೆ ಹಾಗೂ ಗುರುಗುಂಟಾಗೆ ಪೊಲೀಸ್ ಠಾಣೆ ನಾಗರಾಳ ಹಾಗೂ ಗುರುಗುಂಟಾ ಬಸ್ ನಿಲ್ದಾಣ ಹೊಸ ಬಸ್ ಗಳು ಮಂಜೂರಾತಿ ರೇಷ್ಮೆ ತಾಂತ್ರಿಕ ತರಬೇತಿ ಕೇಂದ್ರ ಸರ್ಕಾರಿ ನೌಕರರ ವಸತಿ ಗೃಹಗಳ ನಿರ್ಮಾಣ ಮುದಗಲ್ ಹಾಗೂ ಜಲದುರ್ಗ ಕೋಟೆ ಅಭಿವೃದ್ಧಿ ಜೊತೆ ಉತ್ಸವ ಮಾಡಲು ಬಜೆಟ್ ನಲ್ಲಿ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದೆ.
– ಮಾನಪ್ಪ ವಜ್ಜಲ್, ಲಿಂಗಸುಗೂರು ಶಾಸಕ
ಮುದಗಲ್ ಜಲದುರ್ಗ ಕೋಟೆ ಅಭಿವೃದ್ಧಿಗೆ ತಲಾ ₹3 ಕೋಟಿ ಪಟ್ಟಣದಲ್ಲಿನ ತಾಯಿ ಮಕ್ಕಳ ಆಸ್ಪತ್ರೆಗೆ ಸಲಕರಣೆಗಾಗಿ ಅನುದಾನ ಕೇಳಿದ್ದನೆ. ಅಮರೇಶ್ವರ ದೇವಸ್ಥಾನಕ್ಕೆ ಪ್ರಾಧಿಕಾರ ರಚಿಸಿ ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ.
– ಶರಣಗೌಡ ಪಾಟೀಲ ಬಯ್ಯಾಪುರ, ವಿಧಾನ ಪರಿಷತ್‌ ಸದಸ್ಯ
ಕಳೆದ ವರ್ಷದ ಬಜೆಟ್‌ನಲ್ಲಿ ಇಲ್ಲಿನ ಲಿಂಗಸುಗೂರು ಉಪವಿಭಾಗ ಆಸ್ಪತ್ರೆಯನ್ನು ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಆದರೆ ಸಿಂಧನೂರಿನ ಶಾಸಕರ ಒತ್ತಡಕ್ಕೆ ಮಣಿದು ಜಿಲ್ಲಾಮಟ್ಟದ ಆಸ್ಪತ್ರೆಯನ್ನು ಅಲ್ಲಿಗೆ ಸ್ಥಳಾಂತರ ಮಾಡಿ ಅನ್ಯಾಯ ಮಾಡಿದೆ.
– ತಿಮ್ಮಾರೆಡ್ಡಿ, ಮುನ್ನೂರು ಹೋರಾಟಗಾರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT