ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಡಾ.ಬಿ.ವೈ ವಾಲ್ಮೀಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಈರೇಶ ನಾಯಕ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಶಂಕರ, ಮತದಾರರ ಸಾಕ್ಷಾರತ ಕ್ಲಬ್ನ ದಂಡಪ್ಪ ಬಿರಾದಾರ, ರಾಯಚೂರು ರೈಡರ್ಸ್ನ ಡಾ.ಬಸವರಾಜ, ಡಾ.ಜಯಪ್ರಕಾಶ ಪಾಟೀಲ, ಡಾ.ಗೋಪಿನಾಥ, ಸಕಲೇಶ, ಡಾ.ರಮೇಶ, ಡಾ.ಮಲ್ಲಿಕಾರ್ಜುನ, ಡಾ.ನಾಗರಾಜ, ಡಾ.ಬಸನಗೌಡ, ಚನ್ನಪ್ಪ, ಡಾ.ಮಂಜುನಾಥ ಹಟ್ಟಿ, ಡಾ.ರವಿ, ಡಾ.ಶರಣಗೌಡ, ಡಾ.ಸುನೀಲ್, ನಗರಸಭೆ ಸಿಬ್ಬಂದಿ ಪಾಲ್ಗೊಂಡಿದ್ದರು.