ಮಾ.25 ವರಿಗೆ ಕಾಲುವೆಗೆ ನೀರು ಹರಿಸಲು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ನಿಯಮ ಪಾಲನೆ ಮಾಡುತ್ತೇವೆ.
ಸುರೇಂದ್ರಬಾಬು ಇಇ. ಕೃಷ್ಣಾ ಭಾಗ್ಯ ಜಲ ನಿಗಮ
ಮಾನವೀಯತೆ ಆಧಾರದ ಮೇಲೆ ಆಂಧ್ರಪ್ರದೇಶಕ್ಕೆ ನೀರು ಹರಿಸಿದಂತೆ ಅದೇ ಮಾನವೀಯತೆ ಪ್ರಕಾರವಾಗಿ ನಮ್ಮ ಭಾಗದ ರೈತರ ಬೆಳೆ ಹಾನಿಯಾಗುವುದನ್ನು ತಡೆಯಲು ಕಾಲುವೆಗೆ ಇನ್ನೊಂದು ಬಾರಿ ನೀರು ಹರಿಸಬೇಕು’