ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮುದಗಲ್ | ಕಾಲುವೆಗೆ ನೀರು ಸ್ಥಗಿತ: ರೈತರ ಆತಂಕ

Published : 26 ಮಾರ್ಚ್ 2025, 6:51 IST
Last Updated : 26 ಮಾರ್ಚ್ 2025, 6:51 IST
ಫಾಲೋ ಮಾಡಿ
Comments
ಮಾ.25 ವರಿಗೆ ಕಾಲುವೆಗೆ ನೀರು ಹರಿಸಲು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ನಿಯಮ ಪಾಲನೆ ಮಾಡುತ್ತೇವೆ.
ಸುರೇಂದ್ರಬಾಬು ಇಇ. ಕೃಷ್ಣಾ ಭಾಗ್ಯ ಜಲ ನಿಗಮ
ಮಾನವೀಯತೆ ಆಧಾರದ ಮೇಲೆ ಆಂಧ್ರಪ್ರದೇಶಕ್ಕೆ ನೀರು ಹರಿಸಿದಂತೆ ಅದೇ ಮಾನವೀಯತೆ ಪ್ರಕಾರವಾಗಿ ನಮ್ಮ ಭಾಗದ ರೈತರ ಬೆಳೆ ಹಾನಿಯಾಗುವುದನ್ನು ತಡೆಯಲು ಕಾಲುವೆಗೆ ಇನ್ನೊಂದು ಬಾರಿ ನೀರು ಹರಿಸಬೇಕು’
ಸಂಗನಗೌಡ ಹೊಸೂರು ಉಪಾಧ್ಯಕ್ಷರು ತಾಲ್ಲೂಕು ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT