‘ಬಡಾವಣೆಗಳ ಅಭಿವೃದ್ಧಿ, ಸಾರ್ವಜನಿಕ ಉದ್ದೇಶ ಮತ್ತು ಉದ್ಯಾನಕ್ಕೆ ಮೀಸಲಿಟ್ಟ ನಿವೇಶನಗಳ ಮಾರಾಟ, ಅಕ್ರಮ ನಳಗಳ ಜೋಡಣೆ, ಕಸವಿಲೆವಾರಿ ವಾಹನಗಳ ದುಸ್ಥಿತಿ. ನೂತನ ವಾಹನಗಳ ಖರೀದಿಗೆ ಮುಂದಾಗದಿರುವುದು ಆಡಳಿತ ವೈಫಲ್ಯತೆ ಸಾಕ್ಷಿ’ ಎಂದು ಸದಸ್ಯ ದೊಡ್ಡನಗೌಡ ಹೊಸಮನಿ, ಯಮನಪ್ಪ ದೇಗುಲಮಡಿ, ಬಾಬುರೆಡ್ಡಿ, ಅಬ್ದುಲ್ ರೌಫ್ ದೂರಿದರು.