<p><strong>ರಾಯಚೂರು:</strong> ಎರಡು ಗುಂಪಿನ ಮಧ್ಯೆ ಉಂಟಾಗಿದ್ದ ಜಗಳ ಬಗೆಹರಿಸಲು ಬಂದ ಯುವಕನನ್ನೇ ಮಾರಕಾಸ್ತ್ರದಿಂದ ಹತ್ಯೆ ಮಾಡಿದ ಘಟನೆ ನಗರದ ಗಂಗಾ ನಿವಾಸ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.</p>.<p>ಪಾರ್ ಕೋಟ್ ನಿವಾಸಿ ಶೇಕ್ ಬಡೇಸಾಬ್ ಅಲಿಯಾಸ್ ಸಲ್ಮಾನ್ ಮೆಹಬೂಬ್ (28) ಹತ್ಯೆಗೀಡಾದ ಯುವಕ. ಬೈಕ್ ನಿಲುಗಡೆ ವಿಚಾರವಾಗಿ ಯುವಕರ ಮಧ್ಯೆ ಜಗಳ ಆರಂಭವಾಗಿತ್ತು. ಅದರಲ್ಲಿ ಒಬ್ಬ ಯುವಕ ಮೃತ ಶೇಕ್ ಬಡೇಸಾಬ್ನನ್ನು ನೆರವಿಗಾಗಿ ಸ್ಥಳಕ್ಕೆ ಕರೆಸಿದ್ದ ಎನ್ನಲಾಗಿದೆ.</p>.<p>ವಿವಾದ ಆಲಿಸಲು ಬರುತ್ತಿದ್ದಂತೆ ನಾಲ್ಕು ಜನರ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ತಿಳಿಸಲಾಗಿದೆ.</p>.<p>ಸದರ್ ಬಜಾರ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಎರಡು ಗುಂಪಿನ ಮಧ್ಯೆ ಉಂಟಾಗಿದ್ದ ಜಗಳ ಬಗೆಹರಿಸಲು ಬಂದ ಯುವಕನನ್ನೇ ಮಾರಕಾಸ್ತ್ರದಿಂದ ಹತ್ಯೆ ಮಾಡಿದ ಘಟನೆ ನಗರದ ಗಂಗಾ ನಿವಾಸ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.</p>.<p>ಪಾರ್ ಕೋಟ್ ನಿವಾಸಿ ಶೇಕ್ ಬಡೇಸಾಬ್ ಅಲಿಯಾಸ್ ಸಲ್ಮಾನ್ ಮೆಹಬೂಬ್ (28) ಹತ್ಯೆಗೀಡಾದ ಯುವಕ. ಬೈಕ್ ನಿಲುಗಡೆ ವಿಚಾರವಾಗಿ ಯುವಕರ ಮಧ್ಯೆ ಜಗಳ ಆರಂಭವಾಗಿತ್ತು. ಅದರಲ್ಲಿ ಒಬ್ಬ ಯುವಕ ಮೃತ ಶೇಕ್ ಬಡೇಸಾಬ್ನನ್ನು ನೆರವಿಗಾಗಿ ಸ್ಥಳಕ್ಕೆ ಕರೆಸಿದ್ದ ಎನ್ನಲಾಗಿದೆ.</p>.<p>ವಿವಾದ ಆಲಿಸಲು ಬರುತ್ತಿದ್ದಂತೆ ನಾಲ್ಕು ಜನರ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ತಿಳಿಸಲಾಗಿದೆ.</p>.<p>ಸದರ್ ಬಜಾರ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>