ರಾಯಚೂರು: ಹತ್ತಾರು ತಡೆಗಡೆ ವಿರುದ್ಧ ಜನಾಂದೋಲನ ರೂಪಿಸಿ ಜಿಲ್ಲೆಗೆ ಮಂಜೂರಿ ಮಾಡಿಕೊಂಡಿರುವ ರಾಯಚೂರು ವಿಶ್ವವಿದ್ಯಾಲಯ ಮತ್ತು ರಾಯಚೂರು ಐಐಐಟಿ, ಹಲವು ಕೊರತೆಗಳ ಮಧ್ಯೆಯೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲು ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ, ಕೋವಿಡ್ ಮೂರನೇ ಅಲೆ ಈಗ ವಿಘ್ನ ಅಡ್ಡಿಯಾಗಿದೆ.