ರಾಯಚೂರು: ಮನೆಯ ವಿದ್ಯುತ್ ಸಂಪರ್ಕ ಕಡಿತ ಆಗಿರುವುದನ್ನು ದುರಸ್ತಿ ಮಾಡುತ್ತಿದ್ದ ತಂದೆಗೆ ವಿದ್ಯುತ್ ಸ್ಪರ್ಶವಾಗಿ ಕುಸಿದು ಮೃತಪಟ್ಟಿದ್ದರಿಂದ, ತಂದೆಗೆ ನೆರವಾಗಲು ಧಾವಿಸಿದ ಮಗನು ಕೂಡಾ ಸಾವಿಗೀಡಾದ ಹೃದಯವಿದ್ರಾವಕ ಘಟನೆ ಶುಕ್ರವಾರ ನಡೆದಿದೆ.
ಮಹೇಶ (46), ವಿನೋದ (16) ಮೃತಪಟ್ಟ ತಂದೆ- ಮಗ. ರಾಯಚೂರು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.