<p class="rtejustify"><strong>ರಾಯಚೂರು</strong>: ಶನಿವಾರ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದ ಆಂಧ್ರಪ್ರದೇಶದಎಮ್ಮಿಗನೂರು ಹಳ್ಳ ಹರಿದು, ಮಂತ್ರಾಲಯಕ್ಕೆನೀರು ನುಗ್ಗಿದೆ.</p>.<p class="rtejustify">ಸುಮಾರು ಐದು ಅಡಿವರೆಗೂ ನೀರು ಹರಿಯುತ್ತಿದ್ದು, ಕೆಲವು ಮಾರ್ಗಗಳಲ್ಲಿ ಸಂಚಾರ ಸ್ಥಗಿತವಾಗಿದೆ. ಬಸ್ ನಿಲ್ದಾಣ ಹಾಗೂ ರಾಘವೇಂದ್ರ ವೃತ್ತ ಜಲಾವೃತ್ತವಾಗಿವೆ.</p>.<p>ಕಲ್ಯಾಣ ಮಂಟಪ ಹಾಗೂ ಮಳಿಗೆಗಳಲ್ಲಿ ನೂರು ತುಂಬಿಕೊಂಡಿದೆ. ಬೇರೆಬೇರೆ ಊರುಗಳಿಂದ ದರ್ಶನಕ್ಕಾಗಿ ಬಂದಿದ್ದ ಭಕ್ತರು ಪರದಾಡುವಂತಾಗಿದೆ.</p>.<p class="rtejustify">ವಾಹನಗಳು ಜಲಾವೃತ್ತವಾಗಿವೆ. ಮಳೆ ಈಗಲೂ ಮುಂದುವರಿದಿದೆ. ರಾಯರ ಮಠದತ್ತ ನೀರು ತಲುಪಿಲ್ಲ. ಆದರೆ, ಆವರಣದ ಮುಖ್ಯದ್ವಾರದ ಬಳಿ ನೀರು ಹರಿದು ತುಂಗಭದ್ರಾ ನದಿಗೆ ಸೇರುತ್ತಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p class="rtejustify"><strong>ರಾಯಚೂರು</strong>: ಶನಿವಾರ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದ ಆಂಧ್ರಪ್ರದೇಶದಎಮ್ಮಿಗನೂರು ಹಳ್ಳ ಹರಿದು, ಮಂತ್ರಾಲಯಕ್ಕೆನೀರು ನುಗ್ಗಿದೆ.</p>.<p class="rtejustify">ಸುಮಾರು ಐದು ಅಡಿವರೆಗೂ ನೀರು ಹರಿಯುತ್ತಿದ್ದು, ಕೆಲವು ಮಾರ್ಗಗಳಲ್ಲಿ ಸಂಚಾರ ಸ್ಥಗಿತವಾಗಿದೆ. ಬಸ್ ನಿಲ್ದಾಣ ಹಾಗೂ ರಾಘವೇಂದ್ರ ವೃತ್ತ ಜಲಾವೃತ್ತವಾಗಿವೆ.</p>.<p>ಕಲ್ಯಾಣ ಮಂಟಪ ಹಾಗೂ ಮಳಿಗೆಗಳಲ್ಲಿ ನೂರು ತುಂಬಿಕೊಂಡಿದೆ. ಬೇರೆಬೇರೆ ಊರುಗಳಿಂದ ದರ್ಶನಕ್ಕಾಗಿ ಬಂದಿದ್ದ ಭಕ್ತರು ಪರದಾಡುವಂತಾಗಿದೆ.</p>.<p class="rtejustify">ವಾಹನಗಳು ಜಲಾವೃತ್ತವಾಗಿವೆ. ಮಳೆ ಈಗಲೂ ಮುಂದುವರಿದಿದೆ. ರಾಯರ ಮಠದತ್ತ ನೀರು ತಲುಪಿಲ್ಲ. ಆದರೆ, ಆವರಣದ ಮುಖ್ಯದ್ವಾರದ ಬಳಿ ನೀರು ಹರಿದು ತುಂಗಭದ್ರಾ ನದಿಗೆ ಸೇರುತ್ತಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>