ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮನವಿ ಪತ್ರ ಸ್ವೀಕರಿಸಿದರು. ಮುಖಂಡರಾದ ಹನುಮಂತಪ್ಪ ಹಂಪನಾಳ, ಯಮನೂರಪ್ಪ ಪರಾಪೂರ, ಖಾಸಿಮಪ್ಪ ಗುಂಜಳ್ಳಿ, ಶಿವರಾಜ ಉಪ್ಪಲದೊಡ್ಡಿ, ಬಸವರಾಜ ತಿಡಿಗೋಳ, ಜಯಣ್ಣ ಉಪ್ಪಲದೊಡ್ಡಿ, ಪರಶುರಾಮ ದೀನಸಮುದ್ರ, ಬಸವರಾಜ ಧುಮತಿ, ಮುತ್ತು ಸಾಗರ, ಎಂ.ಬಿ.ದೊಡ್ಡಮನಿ, ಕೆ.ಮರಿಯಪ್ಪ, ಕೆ.ಪರಶುರಾಮ, ಹುಸೇನಪ್ಪ ದಾರಿಮನಿ, ಸಿದ್ದಪ್ಪ ಸೋಮಲಾಪುರ, ನರಸಪ್ಪ ಕಟ್ಟಿಮನಿ, ಮುನಿಯಪ್ಪ, ವೀರೇಶ, ಚನ್ನಬಸವ ಯದ್ದಲದೊಡ್ಡಿ, ಹುಲುಗಪ್ಪ ಸತ್ಯವತಿ ಕ್ಯಾಂಪ್, ಸುರೇಶ ಎಲೆಕೂಡ್ಲಿಗಿ ಇದ್ದರು.