ಮುಖಂಡರಾದ ಶರಣಬಸವ ರಡ್ಡೆರ್, ಶರಣಪ್ಪ ಹೊಸಗೌಡ್ರು, ಬಾಪುಗೌಡ ದೇವರಮನಿ, ಖಾಸಗಿ ಶಾಲೆ ಶಿಕ್ಷಕರಾದ ವಿರುಪಾಕ್ಷಪ್ಪ ಗಚ್ಚಿನಮನಿ, ಅಯ್ಯಣ್ಣ ಬಡಿಗೇರ, ಅಯ್ಯಣ್ಣ ಸಿಂಧನೂರು, ಪದವೀಧರ ಮತದಾರರಾದ ರಮೇಶ ದಲಬಂಜನ್, ಕಳಕಪ್ಪ ಗಡೇದ, ರಮೇಶ ಸಜ್ಜನ, ಸೋಮಣ್ಣ ಮಾಟೂರು, ಸಂಪಣ್ಣ ಮೇಗೂರು ಹಾಗೂ ಶಂಕ್ರಗೌಡ ದೇವರಮನಿ ಭಾಗವಹಿಸಿದ್ದರು.