30 ವರ್ಷಗಳ ದೀರ್ಘಾವಧಿ ಮರುಪಾವತಿ, ರಿಯಾಯ್ತಿ, ಟಾಪ್ ಆಪ್ ಸೌಲಭ್ಯಗಳು ಇವೆ. ಬ್ಯಾಂಕ್ ಮಂಜೂರಿಗೊಳಿಸುವ ಗೃಹಸಾಲವು ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಒಳಪಟ್ಟಿದೆ. ಅರ್ಹ ಗ್ರಾಹಕರಿಗೆ ₹2.67 ಲಕ್ಷದವರೆಗೂ ಬಡ್ಡಿಯಲ್ಲಿ ಸಹಾಯಧನ ದೊರೆಯಲಿದೆ. ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಬ್ಯಾಂಕ್ ಮುಖ್ಯ ಪ್ರಬಂಧಕ ನೇತಾಜಿ ಗೌಡರ, ಶಾಖಾ ಪ್ರಬಂಧಕ ಚನ್ನಬಸಪ್ಪ, ಕೌಶಿಕರೆಡ್ಡಿ, ನಾರಾಯಣ ಅವರು ಕೋರಿದ್ದಾರೆ.