ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಕವಿತಾಳ: ಕಾಯಂ ಪ್ರಾಚಾರ್ಯರ ಹುದ್ದೆ 15 ವರ್ಷಗಳಿಂದ ಖಾಲಿ

ಉಪನ್ಯಾಸಕರ ವರ್ಗಾವಣೆ, ಸದ್ಯ ಅತಿಥಿ ಉಪನ್ಯಾಸಕರೆ ಆಸರೆ
ಮಂಜುನಾಥ ಎನ್‌.ಬಳ್ಳಾರಿ
Published : 2 ಅಕ್ಟೋಬರ್ 2024, 5:14 IST
Last Updated : 2 ಅಕ್ಟೋಬರ್ 2024, 5:14 IST
ಫಾಲೋ ಮಾಡಿ
Comments
ವಿದ್ಯಾರ್ಥಿಗಳಿಗೆ ದಾಖಲೆ ನೀಡುವುದು ವಿದ್ಯಾರ್ಥಿ ವೇತನ ಮತ್ತಿತರ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವುದು ಸೇರಿದಂತೆ ಕಚೇರಿ ನಿರ್ವಹಣೆಗೆ ಪ್ರಥಮ ದರ್ಜೆ ಸಹಾಯಕರ ತುರ್ತು ಅಗತ್ಯವಿದೆ
ಮಹಾಂತಮ್ಮ ಪ್ರಭಾರ ಪ್ರಾಚಾರ್ಯೆ ಸರ್ಕಾರಿ ಪಿಯು ಕಾಲೇಜು ಕವಿತಾಳ
ಇಲ್ಲಿ ಕಲಿಯುತ್ತಿರುವ ಮಧ್ಯಮ ವರ್ಗದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದ ರೀತಿಯಲ್ಲಿ ಕಾಯಂ ಉಪನ್ಯಾಸಕರನ್ನು ನೇಮಿಸಲು ಅಧಿಕಾರಿಗಳು ಮುಂದಾಗಬೇಕು
ಮೌನೇಶ ಹಿರೇಕುರಬರ ಪಾಲಕ ಕವಿತಾಳ
ಸದ್ಯ ಇಲ್ಲಿಗೆ ಯಾರೂ ವರ್ಗವಾಗಿ ಬರುತ್ತಿಲ್ಲ. ಅತಿಥಿ ಉಪನ್ಯಾಸಕರನ್ನು ನೇಮಿಸಿದ್ದು ಮಕ್ಕಳ ಕಲಿಕೆಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ವಹಿಸಲಾಗುವುದು
ಜಯರಾಮಯ್ಯ ಡಿಡಿಪಿಯು ರಾಯಚೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT