ಅಭಿಷೇಕ್ ಉತ್ತಮ ಪ್ರತಿಭೆಯಾಗಿದ್ದು ನಿರಂತರ ಅಭ್ಯಾಸ ಹಾಗೂ ಕಠಿಣ ಪರಿಶ್ರಮದ ಅಗತ್ಯವಿದೆ. ಜಿಲ್ಲೆಯಲ್ಲಿ ಕ್ರೀಡೆಯ ಮೂಲಸೌಲಭ್ಯಗಳು ದೊರೆತರೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಬಹುದಾಗಿದೆ
ಶಂಕರ ಸುರೇಶ, ತರಬೇತುದಾರ
ಫಿಬಾ ವರ್ಲ್ಡ್ಕಪ್ನಂತಹ ಟೂರ್ನಿಗಳಲ್ಲಿ ಆಡುವಾಸೆಯಿದೆ. ಬೆಂಗಳೂರಿನಂತಹ ನಗರಗಳಲ್ಲಿರುವ ಸೌಲಭ್ಯ ನಮ್ಮಲ್ಲಿಲ್ಲ. ಹೊಸ ಬ್ಯಾಸ್ಕೆಟ್ಬಾಲ್ ಅಂಗಣ ನಿರ್ಮಾಣವಾಗುತ್ತಿರುವುದು ಹೊಸ ಭರವಸೆ ಮೂಡಿಸಿದೆ