ಇದೀಗ ಪುಷ್ಕರಸ್ನಾನಕ್ಕೆ ಅವಕಾಶ ಇಲ್ಲದಿರುವುದಕ್ಕೆ ಭಕ್ತರು ನಿರಾಸೆ ಅನುಭವಿಸುವಂತಾಗಿದೆ. ಶ್ರಾದ್ಧಪೂಜೆ, ಪಿಂಡಪ್ರದಾನ, ತರ್ಪಣ ಬಿಡುವುದು ಸೇರಿದಂತೆ ವಿವಿಧ ಧಾರ್ಮಿಕ ಕ್ರಿಯೆಗಳನ್ನು ನೆರವೇರಿಸಲು ಪುಷ್ಕರದ ದಿನಗಳು ವಿಶೇಷವಾಗಿರುತ್ತವೆ ಎನ್ನುವುದು ನಂಬಿಕೆ.
ಎಂದಿನಂತೆ ಸರದಿಯಲ್ಲಿ ಅಂತರ ಪಾಲನೆಯೊಂದಿಗೆ ರಾಯರ ದರ್ಶನ ಮಾಡುವುದಕ್ಕೆ ಜನರಿಗೆ ಅವಕಾಶವಿದೆ.