ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅಕಾಲಿಕ ಮಳೆ ಹಾಗೂ ಈ ಹಿಂದೆ ಪ್ರವಾಹದಿಂದ ಅನೇಕ ರೈತರ ಬೆಳೆಗಳು ಹಾಳಾಗಿವೆ. ಪ್ರವಾಹದಿಂದ ಬೆಳೆ ಹಾನಿ ಬಗ್ಗೆ ಸಮಿಕ್ಷೆ ನಡೆಸಿದ್ದು, ಸರಿಯಾದ ರೀತಿಯಲ್ಲಿ ಸಮಿಕ್ಷೆ ನಡೆಸಿಲ್ಲ ಕೇವಲ ತಗ್ಗು ಪ್ರದೇಶಗಳಲ್ಲಿ ನೀರು ಹೋಗಿದರೆ ಮಾತ್ರ ನಷ್ಟ ಎಂದು ನಿಯಮ ಮಾಡಿದೆ ಎಂದು ದೂರಿದರು.