ಕಳೆದ ವರ್ಷ ಏಪ್ರಿಲ್ ತಿಂಗಳಿನಿಂದ ಹೆಚ್ಚಳವಾದ ವೇತನ ಪರಿಷ್ಕರಿಸಿ ಬಾಕಿ ಪಾವತಿ ಮಾಡಬೇಕು. ಪ್ರಧಾನಮಂತ್ರಿಯವರ ಆದೇಶದಂತೆ 3 ತಿಂಗಳ ಅವಧಿಯ ಪಿಎಫ್ ಕಂತಿನ ಹಣವನ್ನು ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ರಾಜ್ಯಾಧ್ಯಕ್ಷ ವಿರೇಶ ಎನ್. ಎಸ್, ಲಕ್ಷ್ಮೀ, ಅನುರಾಧ, ನಾಗರತ್ನ, ಮಂಜುಳಾ ಮತ್ತಿತರರು ಇದ್ದರು.