<p><strong>ರಾಯಚೂರು:</strong>ಕಲ್ಯಾಣಕರ್ನಾಟಕಭಾಗದಜಿಲ್ಲೆಗಳಲ್ಲಿ371ಜೆಅಡಿಶಿಕ್ಷಣ,ಉದ್ಯೋಗ,ಅಭಿವೃದ್ಧಿಗೆಸಾಕಷ್ಟುಅವಕಾಶಗಳಿವೆ.ಈಅವಕಾಶವನ್ನುಸರಿಯಾಗಿಬಳಸಿಕೊಳ್ಳಬೇಕು ಎಂದು ಶಾಸಕ ಬಸನಗೌಡ ದದ್ದಲ್ ಹೇಳಿದರು.</p>.<p>ತಾಲ್ಲೂಕಿನಮಮದಾಪುರದಲ್ಲಿಕರುಣಾಮಯಿಶಿಕ್ಷಣಸಂಸ್ಥೆಯಎಂ.ಜಿಆಂಗ್ಲಮಾಧ್ಯಮಶಾಲೆಯ2ನೇವಾರ್ಷಿಕೋತ್ಸವಸಮಾರಂಭದಲ್ಲಿಮಾತನಾಡಿದರು.</p>.<p>ಈಭಾಗದವರಿಗೆಶೇ.80ರಷ್ಟುಉದ್ಯೋಗಸಿಗುತ್ತಿದೆ.ಸತತಬರದಿಂದಜೀವನನಡೆಸುವುದೇಕಷ್ಟವಾಗಿದೆ.ಹೀಗಾಗಿಮಕ್ಕಳಿಗೆಗುಣಮಟ್ಟದಶಿಕ್ಷಣಕೊಡಿಸಿಉನ್ನತಹುದ್ದೆಗಳಿಗೆಹೋಗುವಂತೆಮಾಡಬೇಕುಎಂದರು.</p>.<p>ಯಾವಮಗುವಿನಲ್ಲಿಎಂಥಪ್ರತಿಭೆಅಡಗಿರುತ್ತದೆಯೋಗೊತ್ತಿಲ್ಲ.ಹಳ್ಳಿಗಳಶಾಲೆಗಳಮಕ್ಕಳುಯಾವಸ್ಥಾನಕ್ಕಾದರೂಹೋಗಬಹುದು.ಗ್ರಾಮೀಣಭಾಗದಲ್ಲಿಆಂಗ್ಲಮಾಧ್ಯಮಶಾಲೆತೆರೆದುಶಿಕ್ಷಣನೀಡುತ್ತಿರುವಸಂಸ್ಥೆಕಾರ್ಯಶ್ಲಾಘನೀಯಎಂದರು.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಮಕ್ಕಳಮೇಲಿನದೌರ್ಜನ್ಯಪ್ರಕರಣಗಳುಹೆಚ್ಚಾಗುತ್ತಿದ್ದು, ಶಾಲಾಡಳಿತಮಂಡಳಿಗಳುಈವಿಚಾರದಲ್ಲಿಹೆಚ್ಚುಮುತುವರ್ಜಿವಹಿಸಬೇಕು.ಮಕ್ಕಳಿಗೆಆತ್ಮರಕ್ಷಣೆಕಲೆಗಳನ್ನುತಿಳಿಸಬೇಕುಎಂದುತಿಳಿಸಿದರು.</p>.<p>ಶಾಲೆಗಳಿಗೆಮಕ್ಕಳನ್ನುಕರೆತರುವಚಾಲಕರಮಾಹಿತಿಸಂಗ್ರಹಿಸಿ.ಹೆಣ್ಣುಮಕ್ಕಳಿಗೆಕರಾಟೆಯಂಥಆತ್ಮರಕ್ಷಣೆಕಲೆಗಳನ್ನು<br />ಕಲಿಸಬೇಕುಎಂದರು.</p>.<p>ಕಿಲ್ಲೆಬೃಹನ್ಮಠದಶಾಂತಮಲ್ಲಶಿವಾಚಾರ್ಯಸ್ವಾಮೀಜಿಸಾನ್ನಿಧ್ಯವಹಿಸಿದ್ದರು.ಶಾಲೆಯಅಧ್ಯಕ್ಷೆಮಹೇಶ್ವರಿಗಚ್ಚಿನಮನೆಅಧ್ಯಕ್ಷತೆವಹಿಸಿದ್ದರು.ಶಾಲಾಸುಧಾರಣಾಸಮಿತಿಗೌರವಾಧ್ಯಕ್ಷಬಷಿರುದ್ದೀನ್,ಡಾ.ಉಮಾಕಾಂತದೇವರಮನೆ,ಹಾಗೂಡಾ.ಕೆಟಿಮೋಹನ್ಕುಮಾರ್,ಶ್ರೀಕಾಂತಆರ್.ಗುತ್ತೇದಾರ್ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong>ಕಲ್ಯಾಣಕರ್ನಾಟಕಭಾಗದಜಿಲ್ಲೆಗಳಲ್ಲಿ371ಜೆಅಡಿಶಿಕ್ಷಣ,ಉದ್ಯೋಗ,ಅಭಿವೃದ್ಧಿಗೆಸಾಕಷ್ಟುಅವಕಾಶಗಳಿವೆ.ಈಅವಕಾಶವನ್ನುಸರಿಯಾಗಿಬಳಸಿಕೊಳ್ಳಬೇಕು ಎಂದು ಶಾಸಕ ಬಸನಗೌಡ ದದ್ದಲ್ ಹೇಳಿದರು.</p>.<p>ತಾಲ್ಲೂಕಿನಮಮದಾಪುರದಲ್ಲಿಕರುಣಾಮಯಿಶಿಕ್ಷಣಸಂಸ್ಥೆಯಎಂ.ಜಿಆಂಗ್ಲಮಾಧ್ಯಮಶಾಲೆಯ2ನೇವಾರ್ಷಿಕೋತ್ಸವಸಮಾರಂಭದಲ್ಲಿಮಾತನಾಡಿದರು.</p>.<p>ಈಭಾಗದವರಿಗೆಶೇ.80ರಷ್ಟುಉದ್ಯೋಗಸಿಗುತ್ತಿದೆ.ಸತತಬರದಿಂದಜೀವನನಡೆಸುವುದೇಕಷ್ಟವಾಗಿದೆ.ಹೀಗಾಗಿಮಕ್ಕಳಿಗೆಗುಣಮಟ್ಟದಶಿಕ್ಷಣಕೊಡಿಸಿಉನ್ನತಹುದ್ದೆಗಳಿಗೆಹೋಗುವಂತೆಮಾಡಬೇಕುಎಂದರು.</p>.<p>ಯಾವಮಗುವಿನಲ್ಲಿಎಂಥಪ್ರತಿಭೆಅಡಗಿರುತ್ತದೆಯೋಗೊತ್ತಿಲ್ಲ.ಹಳ್ಳಿಗಳಶಾಲೆಗಳಮಕ್ಕಳುಯಾವಸ್ಥಾನಕ್ಕಾದರೂಹೋಗಬಹುದು.ಗ್ರಾಮೀಣಭಾಗದಲ್ಲಿಆಂಗ್ಲಮಾಧ್ಯಮಶಾಲೆತೆರೆದುಶಿಕ್ಷಣನೀಡುತ್ತಿರುವಸಂಸ್ಥೆಕಾರ್ಯಶ್ಲಾಘನೀಯಎಂದರು.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಮಕ್ಕಳಮೇಲಿನದೌರ್ಜನ್ಯಪ್ರಕರಣಗಳುಹೆಚ್ಚಾಗುತ್ತಿದ್ದು, ಶಾಲಾಡಳಿತಮಂಡಳಿಗಳುಈವಿಚಾರದಲ್ಲಿಹೆಚ್ಚುಮುತುವರ್ಜಿವಹಿಸಬೇಕು.ಮಕ್ಕಳಿಗೆಆತ್ಮರಕ್ಷಣೆಕಲೆಗಳನ್ನುತಿಳಿಸಬೇಕುಎಂದುತಿಳಿಸಿದರು.</p>.<p>ಶಾಲೆಗಳಿಗೆಮಕ್ಕಳನ್ನುಕರೆತರುವಚಾಲಕರಮಾಹಿತಿಸಂಗ್ರಹಿಸಿ.ಹೆಣ್ಣುಮಕ್ಕಳಿಗೆಕರಾಟೆಯಂಥಆತ್ಮರಕ್ಷಣೆಕಲೆಗಳನ್ನು<br />ಕಲಿಸಬೇಕುಎಂದರು.</p>.<p>ಕಿಲ್ಲೆಬೃಹನ್ಮಠದಶಾಂತಮಲ್ಲಶಿವಾಚಾರ್ಯಸ್ವಾಮೀಜಿಸಾನ್ನಿಧ್ಯವಹಿಸಿದ್ದರು.ಶಾಲೆಯಅಧ್ಯಕ್ಷೆಮಹೇಶ್ವರಿಗಚ್ಚಿನಮನೆಅಧ್ಯಕ್ಷತೆವಹಿಸಿದ್ದರು.ಶಾಲಾಸುಧಾರಣಾಸಮಿತಿಗೌರವಾಧ್ಯಕ್ಷಬಷಿರುದ್ದೀನ್,ಡಾ.ಉಮಾಕಾಂತದೇವರಮನೆ,ಹಾಗೂಡಾ.ಕೆಟಿಮೋಹನ್ಕುಮಾರ್,ಶ್ರೀಕಾಂತಆರ್.ಗುತ್ತೇದಾರ್ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>