ಯೋಗ ಗುರು ಬಿ.ಎಂ ಪಾಟೀಲ ಮಾತನಾಡಿ, ‘ಈ ಶಿಬಿರದ ತರಬೇತಿಯಲ್ಲಿ ಯೋಗ, ಧ್ಯಾನ ಪ್ರಾಣಾಯಾಮದೊಂದಿಗೆ, ನಾಯಕತ್ವ ಗುಣಗಳನ್ನು ಬೆಳೆಸಲು ಬೇಕಾದ ಎಲ್ಲಾ ಅಂಶಗಳನ್ನು ಶ್ರೀ ರವಿಶಂಕರ ಗುರುಜೀ ಅವರ ಮಾರ್ಗದರ್ಶನದಲ್ಲಿ ನೀಡುತ್ತಿದ್ದು, ಉತ್ತಮ ನಾಗಕರೀಕರನ್ನು ವಿದ್ಯಾರ್ಥಿಗಳನ್ನು ಈ ದೇಶಕ್ಕೆ ಕೊಡುಗೆಯಾಗಿ ಕೊಡುತ್ತಿದ್ದೇವೆ’ ಎಂದರು.