ಸಭೆಯಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಉಪಾಧ್ಯಕ್ಷ ರವಿಕುಮಾರ್, ನಿರ್ದೇಶಕರಾದ ಲಕ್ಷ್ಮಣ್ ಸಿಂಗ್, ಸಿ.ಎನ್. ಧರ್ಮಪ್ರಕಾಶ್, ವಿಷಕಂಠ, ಸಿ.ವಿ. ಶಂಕರರೆಡ್ಡಿ, ಆರ್. ರಂಗಸ್ವಾಮಿ, ಶ್ರೀಮತಿ, ಕಲಾವತಿ, ಅಪ್ಪಸ್ವಾಮಿ, ನಂದಕುಮಾರ್, ಸಿಬ್ಬಂದಿ ಗೋಪಾಲರಾವ್ ಹಾಜರಿದ್ದರು. ಸಂಘದ ಕಾರ್ಯದರ್ಶಿ ಟಿ.ಎಲ್. ಮಂಜು 2020-21ನೇ ಸಾಲಿನ ಆಡಿಟ್ ವರದಿ ಮಂಡಿಸಿದರು.