ಚನ್ನಪಟ್ಟಣ 20, ಕನಕಪುರ 13, ಮಾಗಡಿ 18 ಮತ್ತು ರಾಮನಗರ 11 ಪ್ರಕರಣಗಳು ಇದರಲ್ಲಿ ಸೇರಿವೆ. ಇದುವರೆಗೆ ಜಿಲ್ಲೆಯಲ್ಲಿ 6559 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಚನ್ನಪಟ್ಟಣ 1574, ಕನಕಪುರ 1440, ಮಾಗಡಿ 1053 ಮತ್ತು ರಾಮನಗರ 2492 ಪ್ರಕರಣಗಳು ಸೇರಿವೆ. ಚಿಕಿತ್ಸೆಗೆ ಸ್ಪಂದಿಸದೇ ಒಟ್ಟು 60 ಮಂದಿ ಸಾವನ್ನಪ್ಪಿದ್ದಾರೆ.