ಪಿಡಿಒ ರಾಮಯ್ಯ ಮಾತನಾಡಿ, ‘ನರೇಗಾ ಯೋಜನೆಯಡಿ ಕೆಲಸಗಳನ್ನು ಯಾರಿಗೂ ಗುತ್ತಿಗೆ ಕೊಡಲು ಬರುವುದಿಲ್ಲ, ಅವರವರ ವೈಯಕ್ತಿಕ ಕಾಮಗಾರಿಗಳನ್ನು ಮಾಡಲು ಮಾತ್ರ ಅವಕಾಶವಿದ್ದು ಯಾರೇ ಕೆಲಸ ಮಾಡಲು ಮುಂದೆ ಬಂದರೆ ಅವರ ಕಾಮಗಾರಿಗಳನ್ನು ಅಪ್ರೂವಲ್ ಮಾಡಿ ಎನ್ಎಂಆರ್ ತೆಗೆದುಕೊಡಲಾಗುತ್ತದೆ’ ಎಂಂದು ತಿಳಿಸಿ ಸಭೆಯನ್ನು ಮುಕ್ತಾಯಗೊಳಿಸಿದರು.