ಕಂಪನಿ ಕಮಾಂಡರ್ ಗಳಾದ ಚನ್ನಪಟ್ಟಣ ಘಟಕದ ವೆಂಕಟೇಶ್, ಕನಕಪುರ ಘಟಕದ ಎನ್. ವಿಜಯ್ ಕುಮಾರ್, ಘಟಕಾಧಿಕಾರಿಗಳಾದ ಬಿಡದಿ ಎನ್.ವೆಂಕಟೇಶ್, ಸಾತನೂರು ಅಭಿಲಾಷ್, ಅಕ್ಕೂರು ಆರ್.ಎಸ್.ವೆಂಕಟೇಶ್, ರಾಮನಗರ ಎನ್.ಕುಮಾರ್, ಕೋಡಿಹಳ್ಳಿ ಹನುಮಂತು, ಮಾಗಡಿ ಶಿವನಂಜಯ್ಯ, ಕುದೂರು ಕೃಷ್ಣಮೂರ್ತಿ, ಹಾರೋಹಳ್ಳಿ ಲೋಕೇಶ್, ಪ್ರಥಮ ದರ್ಜೆ ಸಹಾಯಕಿ ಸ್ವಪ್ನ ಹಾಜರಿದ್ದರು.