ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಡಿಎಸಿವೈಪಿ ಸದಸ್ಯ ಡಾ.ಗಿರೀಶ್ ಕುಮಾರ್ ನಾಯ್ಡು, ನೆಹರೂ ಯುವ ಕೇಂದ್ರದ ವಿಶೇಷ ಅಧಿಕಾರಿ ಎಂ.ಎನ್. ಸುಂದರಮ್ಮ, ಮುರಾರಿ ಗೆಳೆಯರ ಬಳಗದ ವಿನಯ್, ಶ್ರೀನಿವಾಸ್, ಲೋಕೇಶ್, ಉಪನ್ಯಾಸಕರು ಇದ್ದರು.