ಬಿಇಎಫ್ಎಸ್ ಮುಖಂಡ ಕೆ. ನಾಗರಾಜ ಶ್ಯಾನುಭೋಗ, ಎಐಬಿಯುಎ ಮುಖಂಡ ಸುರೇಂದ್ರ, ಬಿಇಎಫ್ಐ ಉಪಾಧ್ಯಕ್ಷ ಮಹದೇವು ಮೊದಲಾದವರು ಮಾತನಾಡಿದರು. ಕೆನರಾ ಬ್ಯಾಂಕ್ ಕಾರ್ಮಿಕ ಒಕ್ಕೂಟದ ವೆಂಕಟೇಶ್, ಅಖಿಲ ಭಾರತ ಮೋಟಾರ್ ಚಾಲಕರ ಸಂಘದ ಶಿವರುದ್ರಯ್ಯ ಹಾಗೂ ಜಿಲ್ಲೆಯ ವಿವಿಧ ಬ್ಯಾಂಕುಗಳ ಸಿಬ್ಬಂದಿ ಧರಣಿಯಲ್ಲಿ ಪಾಲ್ಗೊಂಡಿದ್ದರು.