ಕಾರ್ಯಕ್ರಮಕ್ಕೆ ಮುಂಚೆ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನ
ಮೆರವಣಿಗೆಯಲ್ಲಿ ಗಮನ ಸೆಳೆದ ಬಸವಣ್ಣನವರ ಮೂರ್ತಿಯ ಸ್ತಬ್ಧಚಿತ್ರ. ಸಂಸದ ಡಾ. ಸಿ.ಎನ್. ಮಂಜುನಾಥ್ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ವಕ್ತಾರ ರುದ್ರದೇವರು ಹಾಗೂ ಇತರರು ಇದ್ದಾರೆ
ಕಾರ್ಯಕ್ರಮದ ಮೆರವಣಿಗೆಯಲ್ಲಿ ಗಮನ ಸೆಳೆದ ಬಸವಾದಿ ಶರಣರ ಸ್ತಬ್ಧಚಿತ್ರಗಳು

ಮಾನವ ಧರ್ಮ ಸಾರಿದ ಮಹನೀಯ ಬಸವಣ್ಣ. ಕಾಯಕವೇ ಕೈಲಾಸ ಎಂದು ಸ್ವಾವಲಂಬನೆಯ ಬದುಕಿನ ಸಂದೇಶ ಕೊಟ್ಟರು. ಅವರ ಹಾಕಿಕೊಟ್ಟ ಹಾದಿಯಲ್ಲಿ ಸಮುದಾಯ ಸಾಗಬೇಕು.
– ಸಚ್ಚಿದಾನಂದ ಮೂರ್ತಿ, ಉಪಾಧ್ಯಕ್ಷ ಅಖಿಲ ಭಾರತ ವೀರಶೈವ ಲಿಂಗಾಯತ ಮಹಸಾಭಾ ಕೇಂದ್ರ ಸಮಿತಿ
ಕಾಯಕ ಮತ್ತು ದಾಸೋಹದ ಮಹತ್ವ ಸಾರಿದ ಬಸವಣ್ಣನವರು ಎಲ್ಲರನ್ನೂ ಒಳಗೊಂಡ ಸಾಮಾಜಿಕ ನ್ಯಾಯದ ಚಳವಳಿಗೆ ಅಂದೇ ಚಾಲನೆ ಕೊಟ್ಟಿದ್ದರು. ಅವರ ಚಿಂತನೆಗಳು ಸಾರ್ವಕಾಲಿಕ
– ಕೆ. ಶೇಷಾದ್ರಿ ಶಶಿ, ಅಧ್ಯಕ್ಷ ರಾಮನಗರ ನಗರಸಭೆ