ಶನಿವಾರ, 27 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಸಮಾಜದಲ್ಲಿ ಬಸವ ಪ್ರಜ್ಞೆ ಜಾಗೃತಿಯಾಗಲಿ: ಶಿವಸಿದ್ದೇಶ್ವರ ಸ್ವಾಮೀಜಿ

ಬಸವ ಜಯಂತಿ - ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ; ವೇದಿಕೆಯಲ್ಲಿ ವಿವಿಧ ಮಠಾಧೀಶರ ಸಂಗಮ
Published : 27 ಸೆಪ್ಟೆಂಬರ್ 2025, 4:58 IST
Last Updated : 27 ಸೆಪ್ಟೆಂಬರ್ 2025, 4:58 IST
ಫಾಲೋ ಮಾಡಿ
Comments
ಕಾರ್ಯಕ್ರಮಕ್ಕೆ ಮುಂಚೆ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನ
ಕಾರ್ಯಕ್ರಮಕ್ಕೆ ಮುಂಚೆ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನ
ಮೆರವಣಿಗೆಯಲ್ಲಿ ಗಮನ ಸೆಳೆದ ಬಸವಣ್ಣನವರ ಮೂರ್ತಿಯ ಸ್ತಬ್ಧಚಿತ್ರ. ಸಂಸದ ಡಾ. ಸಿ.ಎನ್. ಮಂಜುನಾಥ್ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ವಕ್ತಾರ ರುದ್ರದೇವರು ಹಾಗೂ ಇತರರು ಇದ್ದಾರೆ
ಮೆರವಣಿಗೆಯಲ್ಲಿ ಗಮನ ಸೆಳೆದ ಬಸವಣ್ಣನವರ ಮೂರ್ತಿಯ ಸ್ತಬ್ಧಚಿತ್ರ. ಸಂಸದ ಡಾ. ಸಿ.ಎನ್. ಮಂಜುನಾಥ್ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ವಕ್ತಾರ ರುದ್ರದೇವರು ಹಾಗೂ ಇತರರು ಇದ್ದಾರೆ
ಕಾರ್ಯಕ್ರಮದ ಮೆರವಣಿಗೆಯಲ್ಲಿ ಗಮನ ಸೆಳೆದ ಬಸವಾದಿ ಶರಣರ ಸ್ತಬ್ಧಚಿತ್ರಗಳು
ಕಾರ್ಯಕ್ರಮದ ಮೆರವಣಿಗೆಯಲ್ಲಿ ಗಮನ ಸೆಳೆದ ಬಸವಾದಿ ಶರಣರ ಸ್ತಬ್ಧಚಿತ್ರಗಳು
ಮಾನವ ಧರ್ಮ ಸಾರಿದ ಮಹನೀಯ ಬಸವಣ್ಣ. ಕಾಯಕವೇ ಕೈಲಾಸ ಎಂದು ಸ್ವಾವಲಂಬನೆಯ ಬದುಕಿನ ಸಂದೇಶ ಕೊಟ್ಟರು. ಅವರ ಹಾಕಿಕೊಟ್ಟ ಹಾದಿಯಲ್ಲಿ ಸಮುದಾಯ ಸಾಗಬೇಕು.
– ಸಚ್ಚಿದಾನಂದ ಮೂರ್ತಿ, ಉಪಾಧ್ಯಕ್ಷ ಅಖಿಲ ಭಾರತ ವೀರಶೈವ ಲಿಂಗಾಯತ ಮಹಸಾಭಾ ಕೇಂದ್ರ ಸಮಿತಿ
ಕಾಯಕ ಮತ್ತು ದಾಸೋಹದ ಮಹತ್ವ ಸಾರಿದ ಬಸವಣ್ಣನವರು ಎಲ್ಲರನ್ನೂ ಒಳಗೊಂಡ ಸಾಮಾಜಿಕ ನ್ಯಾಯದ ಚಳವಳಿಗೆ ಅಂದೇ ಚಾಲನೆ ಕೊಟ್ಟಿದ್ದರು. ಅವರ ಚಿಂತನೆಗಳು ಸಾರ್ವಕಾಲಿಕ
– ಕೆ. ಶೇಷಾದ್ರಿ ಶಶಿ, ಅಧ್ಯಕ್ಷ ರಾಮನಗರ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT