ಜೆಡಿಎಸ್ ನ ಮುಖಂಡರಾದ ಸಣ್ಣಪ್ಪ, ರಾಜೇಶ್, ಅನು ಕುಮಾರ್, ಪುಟ್ಟಸ್ವಾಮಿ, ಕೆಂಚಪ್ಪ, ಮನು, ಮಾದೇವ್, ಟ್ರಸ್ಟ್ ನ ಜಿಲ್ಲಾ ಸಂಚಾಲಕ ಕಿರಣ್, ತಾಲ್ಲೂಕು ಸಂಚಾಲಕ ಶಿವಮುತ್ತು, ಹೋಬಳಿ ಸಂಚಾಲಕರಾದ ಸುನಿಲ್, ಮಂಜುನಾಥ್ ರಾವ್, ಅಶ್ವಥ್ ನಾರಾಯಣ, ಬಿಜೆಪಿ ಮುಖಂಡರಾದ ಪ್ರದೀಪ, ಹೊನ್ನಪ್ಪ, ನಂಜುಂಡಪ್ಪ ಉಪಸ್ಥಿತರಿದ್ದರು.