ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಎನ್.ರಾಮು, ಜೆಡಿಎಸ್ ಮುಖಂಡರಾದ ಡಿ.ಎಸ್.ಭುಜಂಗಯ್ಯ, ಎಂ.ಮಲ್ಲಪ್ಪ, ಗೌತಮ್.ಎಂ.ಗೌಡ, ಸೋಮಶೇಖರ್, ಹುಲಿಸಿದ್ದೇಗೌಡನದೊಡ್ಡಿ ಸಿದ್ದಪ್ಪ, ಗುಳ್ಳಟ್ಟಿ ಸೋಮಣ್ಣ, ಮಹದೇವು, ದಾಸಪ್ಪ, ಸೊಂಟೇನಹಳ್ಳಿ ದಿನೇಶ್, ರಾಜು, ಕೆ.ಪಿ.ನಾಗರಾಜು, ರಾಮೂರ್ತಿ, ಕೆಂಚಪ್ಪ, ಕೆ.ಪಿ.ರಾಜೇಶ್, ಶಿವನಂಜಪ್ಪ, ಕೆ.ಆರ್.ಶಿವಣ್ಣ, ಕೆ.ಬಿ.ಕುಮಾರ್, ನಾರಾಯಣಪುರ ಪ್ರಕಾಶ್ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂಧಿಸಿದರು.