ಕಂಪನಿ ನಿರ್ದೇಶಕ ಆನಂದ ಸಂಜೀವ್ ಮತ್ತು ರೋಟರಿ ಸಂಸ್ಥೆಯ 3192ನ ಜಿಲ್ಲಾ ಪಾಲಕ ಶ್ರೀನಿವಾಸ್ ಮೂರ್ತಿ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಿ.ಸಿ. ಬಸವರಾಜೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ, ಸಹಾಯಕ ಯೋಜನಾ ಸಮನ್ವಯಾಧಿ ಸುರೇಶ್ ಜೆ.ಸಿ, ರಾಮನಗರ ರೋಟರಿ ಸಿಲ್ಕ್ ಸಿಟಿ ಸಂಸ್ಥೆ ಅಧ್ಯಕ್ಷ ಇಶಾಂತ್, ವಲಯ ಗವರ್ನರ್ ಗೋಪಾಲ್, ಶ್ರೀನಿವಾಸ್ ವೆಂಕಟಾಚಲಂ ಇದ್ದರು.